ಕೇಂದ್ರ ಸರಕಾರಾದಾಗ ರೈಲ್ ಬಿಡೋ ಮಂತ್ರಿ ಈಗ ಕರ್ನಾಟಕಕಾ ಸಿಕೈಥಿ. ಇದ್ರಿಂದ ನಮ್ಮ್ಗ ಬಾಳಾ ಸಂತೋಷ ಆಗೈತಿ.
ಖರ್ಗೆ ಸಾಹೇಬ್ರು ಕರ್ನಾಟಕ ರಾಜ್ಯಕ ಅನ್ಯಾಯ ಮಡ್ವಲ್ಲ್ರು ಅನ್ನೋ ನಂಬಿಕಿ ಇಟ್ಟೇವ್ರಿ.
ಬೆಂಗ್ಳೂರು ಗುಲ್ಬರ್ಗ ಕಾ ಮಿಸ್ಲಿಟಿರೋ ಗಾಡಿ ನಾ ದಿನ ಓದ್ತೈತಿ ಅನ್ನೋ ವಿಷ್ಯ ಸಿಕ್ತೀರಿ.
ನಮ್ಮ್ ಮಣಿಯವ್ರು ಮೈಸೂರ್ ನಾಗ್ ಆಧಾನ್ರೀ, ಆವ್ ಸುಲ್ಭಾ ಆಗೋದಿಕ್ಕ ಮೈಸೊರಿಗ್ ಒಂಧ್ ರೈಲ್ ಹಚ್ರ್ಲ್ಲ್ಲ......